ಕ್ರ.ಸಂ
|
ಕಾರ್ಯಕ್ರಮ
|
ದಿನಾಂಕ
|
ಸ್ಥಳ
|
ಕಾರ್ಯಕ್ರಮ ವೀಕ್ಷಣೆ
|
1.
|
ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿರುವ ಕೃತಿಗಳ ಬಿಡುಗಡೆ ಸಮಾರಂಭ
|
30.12.2008
|
ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು
|
ಇಲ್ಲಿ ಕ್ಲಿಕ್ ಮಾಡಿ
|
2.
|
ಖ್ಯಾತ ಯಕ್ಷಗಾನ ಕಲಾವಿದ ದಿ|| ಕೆರೆಮನೆ ಶಂಭು ಹೆಗಡೆ ಅವರಿಗೆ ಗೌರವ ಶ್ರದ್ಧಾಂಜಲಿ
|
28.02.2009
|
ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು
|
|
3.
|
ಪರಂಪರಾಗತ ಕೃಷಿ ಪದ್ಧತಿ ಮತ್ತು ಆಧುನಿಕತೆ ಚಿಂತನ ಸಂಕಿರಣ
|
02.03.2009 ಮತ್ತು
03.03.2009
|
‘ಗ್ರಾಮ ಚೇತನ’ ಸೂರಶೆಟ್ಟಿಕೊಪ್ಪ
|
|
4.
|
ಪಾರಂಪರಿಕ ಆಹಾರ ಮತ್ತು ಕಲಬೆರೆಕೆ ಆಹಾರ
ವಿಚಾರ ಸಂಕಿರಣ
|
04.03.2009
|
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣ, ಮೈಸೂರು
|
ಇಲ್ಲಿ ಕ್ಲಿಕ್ ಮಾಡಿ |
5.
|
ಜಾನಪದ ಸಾಹಸ ಕಲೆಗಳ ಪ್ರದರ್ಶನ
|
21.03.2009
|
ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ, ಬೆಂಗಳೂರು
|
ಇಲ್ಲಿ ಕ್ಲಿಕ್ ಮಾಡಿ |
6.
|
19ನೇ ಶತಮಾನದ ಜಾನಪದ ಅಧ್ಯಯನ ವಿಚಾರ ಸಂಕಿರಣ
|
30.03.2009
ಮತ್ತು
31.03.2009
|
ಹಳೆಯ ಸೆನೆಟ್ ಸಭಾಂಗಣ, ಮಂಗಳಗಂಗೋತ್ರಿ, ಮಂಗಳೂರು
|
|
7.
|
ದೇಸಿ ಸಮ್ಮೇಳನ 2009
|
18.03.2009 ರಿಂದ 20.03.2009 ರವರೆಗೆ
|
ಸುತ್ತೂರು ಕ್ಷೇತ್ರ, ಮೈಸೂರು
|
|
8.
|
ಗ್ರಾಮೀಣ ಕರಕುಶಲ ಕಲೆಗಳು ವಿಚಾರ ಸಂಕಿರಣ
|
04.04.2009
|
ಜ್ಞಾನ ಕಾರಂಜಿ, ಸ್ನಾಕೋತ್ತರ ಕೇಂದ್ರ, ಹಾಲಹಳ್ಳಿ, ಬೀದರ್
|
|
9.
|
ಪ್ರಶಸ್ತಿ – 2008
|
19.06.2009
|
ಕೂಡಲ ಸಂಗಮ ಕ್ಷೇತ್ರ, ಹುನಗುಂದ ತಾಲ್ಲೂಕು, ಬಾಗಲಕೋಟೆ
|
ಇಲ್ಲಿ ಕ್ಲಿಕ್ ಮಾಡಿ |
10.
|
ಜಾನಪದ ಸಂಸ್ಕೃತಿ ಮತ್ತು ಮಹಿಳಾ ಜಾಗೃತಿ ವಿಚಾರ ಸಂಕಿರಣ ಹಾಗೂ ಜಾನಪದ ಮೇಳ
|
06.10.2009
ಮತ್ತು
07.10.2009
|
ಡಾ. ಅಂಬೇಡ್ಕರ್ ಭವನ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
|
ಇಲ್ಲಿ ಕ್ಲಿಕ್ ಮಾಡಿ |
11.
|
ಹೊನ್ನ ಬಿತ್ತೇವು ಹೊಲಕೆಲ್ಲ ಕೃತಿ ಬಿಡುಗಡೆ ಸಮಾರಂಭ
ಹಾಗೂ ಜಾನಪದ ಕಲಾಪ್ರದರ್ಶನ
|
23.11.2009
|
ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ, ಬೆಂಗಳೂರು
|
|
12.
|
ವಿಚಾರ ಸಂಕಿರಣ
ಜಾನಪದ – ಸಮಾಜ ವಿಜ್ಞಾನಗಳು
|
26.11.2009
ಮತ್ತು
27.11.2009
|
ಪ್ರೊ. ಎಸ್ಪಿ ಹಿರೇಮಠ ಸಭಾಂಗಣ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ
|
|
13.
|
ತಾಲ್ಲೂಕು ಜಾನಪದ ಸಂಭ್ರಮ-ಚಿಕ್ಕನಾಯಕನಹಳ್ಳಿ
|
30.11.2009
|
ಚಿಕ್ಕನಾಯಕನಹಳ್ಳಿ
|
|
14.
|
ತರೀಕೆರೆ ತಾಲ್ಲೂಕು ಜಾನಪದ ಸಂಭ್ರಮ
|
07.12.2009
|
ಕೈಲಾಸಂ ಕಲಾಕ್ಷೇತ್ರ, ಅಜ್ಜಂಪುರ
|
|
15.
|
ಆಧುನಿಕ ಸಾಹಿತ್ಯದಲ್ಲಿ ಜಾನಪದೀಯ ಅಂಶಗಳು ವಿಚಾರ ಸಂಕಿರಣ
|
15.12.2009 ಮತ್ತು
16.12.2009
|
ಸ್ನಾತಕೋತ್ತರ ಕೇಂದ್ರ, ಸರ್ಕಾರಿ ಜೂನಿಯರ್ ಕಾಲೇಜು ಆವರಣ, ತುಮಕೂರು ವಿಶ್ವವಿದ್ಯಾಲಯ, ತುಮಕೂರು
|
|
16.
|
ಗಿರಿಜನರ ಸಾಂಸ್ಕೃತಿಕ ಸಮಾವೇಶ
|
26.12.2009
ಮತ್ತು
27.12.2009
|
ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣ, ತಿತಿಮತಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ
|
|
17.
|
ಪರಿಶಿಷ್ಟ ಸಮುದಾಯದ ಸಾಂಸ್ಕೃತಿಕ ಸಮಾವೇಶ
|
01.01.2010 ಮತ್ತು 02.01.2010
|
ಶ್ರೀ ಮೋಟಗಿ ಮಠದ ಆವರಣ, ಅಥಣಿ
|
|
18.
|
ಕೊಪ್ಪಳ ಜಿಲ್ಲಾ ಜಾನಪದ ಸಂಭ್ರಮ-2011
|
05.01.2010 ಮತ್ತು 06.01.2010
|
ಕೈಲಾಸ ಮಂಟಪ, ಗವಿಮಠ, ಕೊಪ್ಪಳ
|
|
19.
|
ಜಾನಪದ ಸಂವರ್ಧನೆ – ಸಂರಕ್ಷಣೆ
ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟ
|
21.01.2010
|
ಶ್ರೀಶಕ್ತಿ ಭವನ, ಸಂತಪೂರ, ಔರಾದ್
|
|
20.
|
ಚಿತ್ರದುರ್ಗ ತಾಲ್ಲೂಕು ಜಾನಪದ ಸಂಭ್ರಮ
ಜಾನಪದ ಕತಾ ಕಮ್ಮಟ
|
10.01.2010
|
ಐ.ಎಂ.ಎ ಹಾಲ್ರಂಗಯ್ಯನ ಬಾಗಿಲು ಬಳಿ, ಚಿತ್ರದುರ್ಗ
|
|
21.
|
ಜಾನಪದ ಸಂವರ್ಧನೆ – ಸಂರಕ್ಷಣೆ
ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟ
|
22.01.2010
|
ಗ್ರಾಮೀಣ ತಾಂತ್ರಿಕ ವಿಶ್ವವಿದ್ಯಾಲಯ, ಭಾಲ್ಕಿ
|
|
22.
|
ಜಾನಪದ ಜಾತ್ರೆ ಸಂದರ್ಭದಲ್ಲಿ ನಡೆಯಲಿರುವ ವಿಚಾರ ಸಂಕಿರಣ
|
06.02.2010 ಮತ್ತು 07.02.2010
|
ಶಿಕ್ಷಕರ ಭವನ, ಗುಂಡ್ಲುಪೇಟೆ, ಚಾಮರಾಜನಗರ
|
|
23.
|
ಗಿರಿಜನರ ಸಾಂಸ್ಕೃತಿಕ ಸಮಾವೇಶ
|
21.02.2010
|
ಪ್ರತಿಭೋದಯ(ಶರಾವತಿ ಕಲಾಮಂದಿರ), ಹೊನ್ನಾವರ
|
|
24.
|
ಪರಿಶಿಷ್ಟ ಸಮುದಾಯ : ಸಾಂಸ್ಕೃತಿಕ ಸಮಾವೇಶ
|
27.02.2010
ಮತ್ತು 28.02.2010
|
ಆದಿಮ ಸಂಸ್ಥೆ, ಶಿವಗಂಗೆ (ತೇರಹಳ್ಳಿ ಬೆಟ್ಟ) ಮಡೇರಹಳ್ಳಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ
|
|
25.
|
ಜಾನಪದ ಕಲಾ ಕಮ್ಮಟ
|
27.02.2010
|
ಮನೆಯಂಗಳ, ಕಲಾಮಂದಿರ, ಮೈಸೂರು
|
|
26.
|
ಗ್ರಾಮೀಣ ಸಾಹಸ ಕಲೆಗಳ ಸುಗ್ಗಿ-2010
|
05.03.2010
|
ಪ್ರೆಸ್ಕ್ಲಬ್ ಆವರಣ, ಬೆಂಗಳೂರು
|
|
27.
|
ಗ್ರಾಮೀಣ ಸಾಹಸ ಕಲೆಗಳ ಸುಗ್ಗಿ
|
06.03.2010
|
ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ರಾಮನಗರ
|
|
28.
|
ಲಿಂಗಸೂಗೂರು ತಾಲ್ಲೂಕು ಸಂಭ್ರಮ
|
14.03.2010
|
ಶಾಸಕರ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಲಿಂಗಸೂಗೂರು
|
|
29.
|
ಶಿವಮೊಗ್ಗ ಜಿಲ್ಲಾ ಜಾನಪದ ಸಂಭ್ರಮ
|
21.03.2010 ಮತ್ತು 22.03.2010
|
ರಂಗಮಂಟಪ : ಹೇರಂಭಾಪುರ- ಕಟ್ಟೆಹಕ್ಲು, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
|
|
30.
|
ಕರಾವಳಿ ಜಾನಪದ ವೈಭವ
(ಉಡುಪಿ ತಾಲ್ಲೂಕು ಸಂಭ್ರಮ)
|
23.03.2010
|
ಲಯನ್ಸ್ ಭವನ, ಬ್ರಹ್ಮಗಿರಿ, ಉಡುಪಿ
|
|
31.
|
ವಾರ್ಷಿಕ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ‘ಜಾನಪದ ತಜ್ಞ ಪ್ರಶಸ್ತಿ ವಿಜೇತರ ಜೀವನ-ಸಾಧನೆ ಕುರಿತು ಉಪನ್ಯಾಸ ಮತ್ತು ಸಂವಾದ
|
03.04.2010
|
ಮಹಿಳಾ ವಿದ್ಯಾಪೀಠ, ಪ್ರಾರ್ಥನ ಮಂದಿರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಎದುರು, ಹೊಸೂರು – ಹುಬ್ಬಳ್ಳಿ
|
|
32.
|
ವೃತ್ತಿ ಗಾಯಕ ಪರಂಪರೆ ಮತ್ತು ಕನ್ನಡ ಮೌಖಿಕ ಸಾಹಿತ್ಯ
ವಿಚಾರ ಸಂಕಿರಣ ಮತ್ತು ಕಲಾಪ್ರದರ್ಶನ
|
06.04.2010
|
ಸುರಾನಾ ಕಾಲೇಜು ಸಭಾಂಗಣ, ಸೌತ್ಎಂಡ್ ರಸ್ತೆ, ಬೆಂಗಳೂರು
|
|
33.
|
ಪ್ರಶಸ್ತಿ-2009
|
03.04.2010
|
ಇಂದಿರಾ ಗಾಜಿನ ಮನೆ, ಹುಬ್ಬಳ್ಳಿ, ಧಾರವಾಡ ಜಿಲ್ಲೆ
|
|
34.
|
ಅಫಜಲಪುರ ತಾಲ್ಲೂಕು ಜಾನಪದ ಸಂಭ್ರಮ
|
24.08.2010
|
ಶ್ರೀ ಭಾಗ್ಯವಂತಿದೇವಿ ಕಲ್ಯಾಣಮಂಟಪ, ಘತ್ತರಗಾ, ಅಫಜಲಪುರ ತಾಲ್ಲೂಕು
|
|
35.
|
ಸಿಂಧಗಿ ತಾಲ್ಲೂಕು ಸಂಭ್ರಮ
|
25.08.2010
|
ಶ್ರೀ ಸಂಗಮೇಶ್ವರ ದೇವಸ್ಥಾನ, ಸಿಂಧಗಿ
|
|
36.
|
ಕಾಲೇಜು ಜಾನಪದ ಕಮ್ಮಟ / ಸಂಸ್ಕೃತಿ ಸೌರಭ
|
28.08.2010
|
ಲಾರೆನ್ಸ್ ಕಾಲೇಜು ಆವರಣ, ಚಂದಾಪುರ
|
|
37.
|
ಶಿಕ್ಷಕರಿಗೆ ಜಾನಪದ ಕಮ್ಮಟ
|
20.09.2010
|
ಬಸನಗೌಡ ಗಿರಡ್ಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬದಾಮಿ ರೋಡ್, ರೋಣ, ಗದಗ
|
|
38.
|
ಯಾದಗಿರಿ ಜಿಲ್ಲಾ ಜಾನಪದ ಸಂಭ್ರಮ
|
21.09.2010 ಮತ್ತು 22.09.2010
|
ಶ್ರೀ ಬಸವೇಶ್ವರ ಕಲ್ಯಾಣ ಮಂಟಪ, ಸ್ಟೇಷನ್ ಏರಿಯಾ, ಯಾದಗಿರಿ
|
|
39.
|
ಜಾನಪದ ಸಂವರ್ಧನೆ – ಸಂರಕ್ಷಣೆ
ಶಿಕ್ಷಕರಿಗೆ ಒಂದು ದಿನದ ಕಮ್ಮಟ
|
30.09.2010
|
ಆರ್ಬಿಟ್ ಸಂಸ್ಥೆಯ ಸಭಾಂಗಣ, ಹುಮನಾಬಾದ್, ಬೀದರ್
|
|
40.
|
ಹೊನ್ನಾಳಿ ತಾಲ್ಲೂಕು ಜಾನಪದ ಸಂಭ್ರಮ
|
09.10.2010
|
ಶ್ರೀ ತಿಮ್ಮೇಶ್ವರ ಸಮುದಾನ ಭವನ, ಹತ್ತೂರು
|
|
41.
|
‘ನಗರೀಕರಣ ಮತ್ತು ಜಾನಪದ’ ರಾಷ್ಟ್ರೀಯ ವಿಚಾರ ಸಂಕಿರಣ
|
29.10.2010 ಮತ್ತು 30.10.2010
|
ಎಚ್.ಎನ್.ಸಭಾಂಗಣ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
|
|
42.
|
ಜಿಲ್ಲಾ ಜಾನಪದ ಕಲಾವಿದರ ಮಾಲಿಕೆ 6 ಕೃತಿಗಳ ಬಿಡುಗಡೆ ಸಮಾರಂಭ
|
20.11.2010
|
ನಯನ ಸಭಾಂಗಣ, ಕನ್ನಡ ಭವನ ಜೆ ಸಿ ರಸ್ತೆ, ಬೆಂಗಳೂರು
|
|
43.
|
ಜಾನಪದ ಸಾಹಿತ್ಯ ಹಾಗೂ ಕಲೆಗಳನ್ನು ಕುರಿತ ಶಿಕ್ಷಕರ ಕಮ್ಮಟ
|
30.11.2010
|
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ, ಪರಶುರಾಂಪುರ
|
|
44.
|
ಕರ್ನಾಟಕ ವಿವಿಧ ಕಲಾಪ್ರಕಾರಗಳ 40ಕ್ಕೂ ಹೆಚ್ಚು ಗೊಂಬೆಯಾಟ ಕಲಾತಂಡಗಳ ಕಲಾಪ್ರರ್ಶನ, ವಿಚಾರಸಂಕಿರಣ, ಗೊಂಬೆ ತಯಾರಿಕಾ ಕಮ್ಮಟ, ಕಲಾವಿದರೊಡನೆ ಸಂವಾದ, ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ
|
01.12.2010 ರಿಂದ 05.12.2010 ರವರಗೆ
|
ಸ್ವಾತಂತ್ರ್ಯ ಉದ್ಯಾನವನ ಶೇಷಾದ್ರಿ ರಸ್ತೆ ಮತ್ತು ಯವನಿಕಾ ನೃಪತುಂಗ ರಸ್ತೆ, ಬೆಂಗಳೂರು
|
|
45.
|
ಪ್ರಾಥಮಿಕ ಮತ್ತು ಫ್ರೌಡ ಶಾಲೆಗಳ ಶಿಕ್ಷಕರಿಗಾಗಿ ‘ಜಾನಪದ ಕಮ್ಮಟ’ ಕಾರ್ಯಕ್ರಮ
|
08.12.2010
|
ಎಚ್.ಪಿ.ಎಸ್ ಕೊರ್ತಿ, ತಾ|| ಬೀಳಗಿ
|
|
46.
|
ಒಂದು ದಿನದ ಜಾನಪದ ಕಮ್ಮಟ
|
30.01.2011
|
ಡಿ.ಈಡಿ, ಕಾಲೇಜು, ಹರಪ್ಪನಹಳ್ಳಿ
|
|
47.
|
ಶಿಕ್ಷಕರ ಜಾನಪದ ಕಮ್ಮಟ – 2010-11
|
24.01.2011
|
ಸ.ಕ.ಗಂ.ಮ.ಹಿ.ಪ್ರಾ ಶಾಲೆ, ತೊರವಿ
|
|
48.
|
ಜಾನಪದ ಜಗುಲಿ
|
12.01.2011
|
ಮುರಾಜಿ ದೇಸಾಯಿ ವಸತಿ ಶಾಲೆ, ಸಂತಪೂರ, ತಾ|| ಔರಾದ, ಜಿ|| ಬೀದರ್
|
|
49.
|
ಶಿಕ್ಷಕರಿಗೆ ಜಾನಪದ ಕಮ್ಮಟ
|
12.02.2011
|
ನೇತಾಜಿ ಶಿಕ್ಷಕರ ತರಬೇತಿ ಸಂಸ್ಥೆ, ಮಾಲೂರು
|
|
50.
|
ರಾಯಚೂರು ಜಿಲ್ಲಾ ಜಾನಪದ ಸಂಭ್ರಮ
|
16.02.2011 ಮತ್ತು 17.02.2011
|
ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ, ಸ್ಟೇಷನ್ ರಸ್ತೆ, ರಾಯಚೂರು
|
|
51.
|
ಜಾನಪದ ಸಂವರ್ಧನೆ – ಸಂರಕ್ಷಣೆ
ಶಿಕ್ಷಕರಿಗೆ ಒಂದು ದಿನದ ಕಮ್ಮಟ
|
17.02.2011
|
ಹೈ.ಕ. ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಬಿ.ಎಡ್. ಕಾಲೇಜು, ಹುಮನಬಾದ್
|
|
52.
|
ಜಾನಪದ ಅಧ್ಯಯನದ ವಿಭಿನ್ನ ನೆಲೆಗಳು ರಾಜ್ಯಮಟ್ಟದ ವಿಚಾರ ಸಂಕಿರಣ
|
23.02.2011 ಮತ್ತು 24.02.2011
|
ಕಾವೇರಿ ಸಭಾಂಗಣ, ಕರಾಮುವಿ, ಮೈಸೂರು
|
|
53.
|
ಜಾನಪದ ಯುವ ಸಂಭ್ರಮ
|
26.02.2011 ಮತ್ತು 27.02.2011
|
ಕರ್ನಾಟಕ ಸಂಘದ ಆವರಣ, ಮಂಡ್ಯ
|
|
54.
|
ವಿಶ್ವ ಕನ್ನಡ ಸಮ್ಮೇಳನ – 2011
ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿರುವ ಸಮಗ್ರ ಕನ್ನಡ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ 36 ಸಂಪುಟಗಳ ಬಿಡುಗಡೆ
|
11.03.2011
|
ರಾಣಿ ಚೆನ್ನಮ್ಮ ವೇದಿಕೆ, ಜಿಲ್ಲಾ ಕ್ರೀಡಾಂಗಣ, ಬೆಳಗಾವಿ
|
|
55.
|
ಜಾನಪದ ಸಂಭ್ರಮ
|
20.03.2011
|
ಸಂತ ಶಿಶುವಿನಹಾಳ ಶರೀಫರ ವೇದಿಕೆ, (ಕಚೇರಿ ಮೈದಾನ ಶಿಗ್ಗಾವಿ)
|
|
56.
|
ಶಿಕ್ಷಕರಿಗೆ ಜಾನಪದ ಕಮ್ಮಟ
|
18.03.2011
|
ರಾಯಲ್ ಶಾಲೆ ಸಭಾಂಗಣ, ಚಿಂತಾಮಣಿ
|
|
57.
|
ರಾಜ್ಯಮಟ್ಟದ ವಿಚಾರ ಸಂಕಿರಣ
“ಜಾನಪದ : ವರ್ತಮಾನದ ಮುಖಾಮುಖಿ”
|
29.03.2011
|
ಕಾಲೇಜು ಸಭಾಂಗಣ, ದಾವಣಗೆರೆ
|
|
58.
|
ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಾನಪದ ಸಂಭ್ರಮ
|
12.04.2011 ಮತ್ತು 13.04.2011
|
ಕವಾಡಿ ಮಠ ಶ್ರೀ ರುದ್ರೇಶ್ವರ ಸ್ವಾಮಿ, ದೇವಾಲಯ ಆವರಣ, ನೆಲಮಂಗಲ
|
|
59.
|
ಕನ್ನಡ ನುಡಿತೇರು ಜಾನಪದ ಮೆರವಣಿಗೆ
|
28.04.2011
|
ತಾಲ್ಲೂಕು ಕಚೇರಿ ಆವರಣ, ಹಾನಗಲ್
|
|
60.
|
ಗ್ರಾಮೀಣ ಮಟ್ಟದ ಜಾನಪದ ಕಲಾಮೇಳ
|
18.04.2011
|
ಬೂರಗಮಾಕಲಹಳ್ಳಿ ದೇವಾಲಯ ಆವರಣ, ಚಿಕ್ಕಬಳ್ಳಾಪುರ
|
|
61.
|
ಶಿಕ್ಷರಿಗಾಗಿ ಜಾನಪದ ಕಮ್ಮಟ
|
16.05.2011
|
ದೀನಬಂಧು ಶಾಲೆ ಆವರಣ, ರಾಮಸಮುದ್ರ, ಚಾಮರಾಜನಗರ
|
|
62.
|
ಸಾಂಸ್ಕೃತಿಕ ವೈಭವ
|
26.05.2011
|
ಸ್ವಾಮಿ ವಿವೇಕಾನಂದ ಆದರ್ಶ ಸಾಧನ ಕೇಂದ್ರ ಟ್ರಸ್ಟ್(ರಿ) ಹಾವನೂರು ಬಡಾವಣೆ, ಹೆಸರಘಟ್ಟ ಮುಖ್ಯ ರಸ್ತೆ, ಬಾಗಲಗುಂಟೆ, ಟಿ.ದಾಸರಹಳ್ಳಿ, ಬೆಂಗಳೂರು
|
|
63.
|
ಜಾನಪದ ಕಲಾ ಸಂಭ್ರಮ
|
23.06.2011
|
ಶ್ರೀ ಸ.ಸ.ಅಡವೇಶ್ವರ ಆಶ್ರಮ, ಸಭಾ ಮಂಟಪ ದೇವರಾಜನಗರ, ತರದಾಳ
|
|
64.
|
ರಾಜ್ಯ ಸರ್ಕಾರದ ವಿಶೇಷ ಘಟಕ ಯೋಜನೆ ಪರಿಶಿಷ್ಟ ಸಮುದಾಯದ ಗಾಯನ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ
|
11.07.2011
|
ಸರ್ಕಾರಿ ಫ್ರೌಢಶಾಲೆ, ದೊಡ್ಡಗುಂಜೂರು, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ
|
|
65.
|
ಪ್ರಶಸ್ತಿ – 2010
|
24.07.2011
|
ಹೇಮರೆಡ್ಡಿ ಮಲ್ಲಮ್ಮ ಸಭಾಂಗಣ, ಮಲ್ಲಮ್ಮನಗರ, ಮುಧೋಳ, ಬಾಗಲಕೋಟೆ ಜಿಲ್ಲೆ
|
|
66.
|
ಶಿಕ್ಷರಿಗಾಗಿ ಜಾನಪದ ಕಮ್ಮಟ
|
25.07.2011
|
ನ್ಯೂ ಇಂ ಪ ಪೂ ಕಾಲೇಜು, ಗಲಗಲಿ, ಬೀಳಗಿ ತಾಲ್ಲೂಕು
|
|
67.
|
ಮದ್ದೂರು ತಾಲ್ಲೂಕು ಜಾನಪದ ಸಂಭ್ರಮ
|
08.08.2011
|
ಎಂ.ಎಲ್.ಶ್ರೀಕಂಠೇಗೌಡ ವೇದಿಕೆ, ಶ್ರೀ ಭೈರವೇಶ್ವರ ದೇವಸ್ಥಾನ ಆವರಣ, ದೇಶಹಳ್ಳಿ, ಮದ್ದೂರು ತಾಲ್ಲೂಕು
|
|
68.
|
ರಾಜ್ಯ ಸರ್ಕಾರದ ವಿಶೇಷ ಘಟಕ ಯೋಜನೆಯ ಪರಿಶಿಷ್ಟ ಸಮುದಾಯದ ಕರಗ ಕುಣಿತ ಪ್ರದರ್ಶನ ಸಮಾರೋಪ ಸಮಾರಂಭ
|
05.08.2011
|
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೀಲಲಿಗೆ, ಅನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ
|
|
69.
|
ಗುರುಶಿಷ್ಯ ಪರಂಪರೆ ಯೋಜನೆಯಡಿಯಲ್ಲಿ ತರಬೇತಿ ಪಡೆದ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಂದ ಡೊಳ್ಳು ಕುಣಿತ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ
|
10.08.2011
|
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಯಲು ರಂಗಮಂದಿರ, ಕಣ್ಣೂರು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
|
|
70.
|
ಶಿಕ್ಷರಿಗಾಗಿ ಜಾನಪದ ತರಬೇತಿ ಶಿಬಿರ ಉದ್ಘಾಟನ ಸಮಾರಂಭ
|
26.08.2011
|
ಪುರಸಭೆ ಸಮುದಾಯ ಭವನ, ಅಗ್ನಿಶಾಮಕ ದಳದ ಹಿಂಭಾಗ, ಅರಸೀಕೆರೆ
|
|
71.
|
ಕನ್ನಡ ಜಾನಪದ ಬಹುನೆಲೆಗಳ ಅಧ್ಯಯನ ರಾಜ್ಯಮಟ್ಟದ ವಿಚಾರ ಸಂಕಿರಣ
|
02.09.2011
|
ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣ
|
|
72.
|
ಗುಲಬರ್ಗಾ ಜಿಲ್ಲಾ ಜಾನಪದ ಸಂಭ್ರಮ – 2011
|
03.09.2011 ಮತ್ತು 04.09.2011
|
ತಹಶೀಲ್ದಾರ್ ಕಚೇರಿ ಆವರಣ, ಜೇವರ್ಗಿ, ಗಲಬರ್ಗಾ ಜಿಲ್ಲೆ
|
|
73.
|
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಚೌಡಕಿ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭ
|
04.09.2011
|
ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪ, ನಾವಲಗಿ
|
|
74.
|
ಡಾ. ಎಸ್.ಕೆ ಕರೀಂಖಾನ್ ನೆನಪು
|
08.09.2011
|
ಸರ್. ಎಂ.ವಿ. ಪ್ರಥಮ ದರ್ಜೆ ಕಾಲೇಜು, ಭದ್ರಾವತಿ
|
|
75.
|
ಬಾಳಪ್ಪ ಹುಕ್ಕೇರಿ ಜನ್ಮಶತಮಾನೋತ್ಸವಅ ಅಂಗವಾಗಿ ತತ್ವಪದಕಾರರ ಸಮಾವೇಶ
|
11.09.2011
|
ದುರುದುಂಡೇಶ್ವರ ಮಠ, ಮುರಗೋಡು, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ
|
|
76.
|
ಬಾಳಪ್ಪ ಹುಕ್ಕೇರಿ ಜನ್ಮಶತಮಾನೋತ್ಸವಅ ಅಂಗವಾಗಿ ತತ್ವಪದಕಾರರ ಸಮಾವೇಶ
|
12.09.2011
|
ರಾ.ಹ.ದೇಶಪಾಂಡೆ ಸಭಾಂಗಣ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ
|
|
77.
|
ಗುರು-ಶಿಷ್ಟಪರಂಪರೆ ಯೋಜನೆ ಅಡಿಯಲ್ಲಿ ತರಬೇತಿ ಪಡೆದ ಪರಿಶಿಷ್ಟ ಜಾತಿ ಸಮುದಾಯದ ಅಭ್ಯರ್ಥಿಗಳಿಂದ ಕರಡಿ ವಾದನ ಜನಪದ ಕಲೆ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ
|
10.09.2011
|
ಲ್ಯಾಮಿಂಗ್ಟನ್ ಫ್ರೌಢಶಾಲೆ ಮೈದಾನ, ಹುಬ್ಬಳ್ಳಿ, ಧಾರವಾಡ ಜಿಲ್ಲೆ
|
|
78.
|
ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜನಪದ ಗಾಯಕರ ಪ್ರಥಮ ಸಮಾವೇಶ
|
16.09.2011 ಮತ್ತು 17.09.2011
|
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
|
|
79.
|
ಬಳ್ಳಾರಿ ಜಿಲ್ಲಾ ಜಾನಪದ ಸಂಭ್ರಮ
ಹಾಗೂ ವಿಚಾರ ಸಂಕಿರಣ
|
8.10.2011 ಮತ್ತು 09.10.2011
|
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ಸ್ಟ್ಯಾಂಡ್ ಹತ್ತಿರ, ರಾಮಸಾಗರ
|
|
80.
|
ಗುರುಶಿಷ್ಟಪರಂಪರೆ ಯೋಜನೆಯಡಿಯಲ್ಲಿ ತರಬೇತಿ ಪಡೆದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ವೀರಮಕ್ಕಳ ಕುಣಿತ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ
|
15.10.2011
|
ಜೆ.ಹೆಚ್.ಪಟೇಲ್ ಸಭಾಂಗಣ, ಚಾಮರಾಜನಗರ
|
|
81.
|
ಶಿಕ್ಷಕರಿಗಾಗಿ ಜಾನಪದ ಕಾರ್ಯಾಗಾರ
|
10.11.2011
|
ವಿನಾಯಕ ಹಾಲ್, ಹೊಟೇಲ್ ಸಾಮ್ರಾಟ. ಶಿರಸಿ
|
|
82.
|
ಜಾನಪದ ಕಲಾ ಸಂಭ್ರಮ – 2011
|
02.12.2011
|
ಬಯಲು ರಂಗಮಂದಿರ, ಸರ್ಕಾರಿ ಕಿರಿಯ ಮಹಾ ವಿದ್ಯಾಲಯ, ಆನಂದಪುರಂ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
|
|
83.
|
ಶಿಕ್ಷಕರ ಜಾನಪದ ಶಿಬಿರ
|
12.12.2011
|
ಸ.ಹಿ.ಪ್ರಾ.ಶಾಲೆ, ಮುದಗಲ್
|
|
84.
|
ಶಿಕ್ಷಕರಿಗೆ ಜಾನಪದ ಕಮ್ಮಟ
|
29.12.2011
|
ಶ್ರೀ ರಾಮಲಿಂಗೇಶ್ವರ ಕಲ್ಯಾಣ ಮಂಟಪ, ತುರುವನೂರು
|
|
85.
|
ಶಿಕ್ಷಕರಿಗಾಗಿ ಜಾನಪದ ಕಮ್ಮಟ
|
13.01.2012
|
ಗುರುಭವನ, ಸಾಗರ
|
|
86.
|
ರಾಜ್ಯಮಟ್ಟದ ಜನಪದ ಸಾಹಸಕಲೆಗಳ ಪ್ರದರ್ಶನ
|
28.01.2012 ಮತ್ತು 29.01.2012
|
ಸ್ವಾತಂತ್ರ್ಯ ಉದ್ಯಾನವನ ಶೇಷಾದ್ರಿ ರಸ್ತೆ, ಬೆಂಗಳೂರು
|
|
87.
|
ಶಿಕ್ಷಕರಿಗಾಗಿ ಜಾನಪದ ಕಮ್ಮಟ
|
24.01.2012
|
ಉತ್ಸವ ರಾಕ್ ಗಾರ್ಡನ್, ಗೊಟಗೋಡಿ, ಶಿಗ್ಗಾಂವ
|
|
88.
|
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆಯಡಿಯಲ್ಲಿ ಸೋಬಾನೆ ಹಾಡು ತರಬೇತಿ ಸಮಾರೋಪ ಸಮಾರಂಭ
|
31.01.2012
|
ಅನಿಕೇತನ ಪದವಿಪೂರ್ವ ಕಾಲೇಜು, ಕೆ.ಆರ್.ನಗರ ರಸ್ತೆ, ಬೆಟ್ಟದಪುರ, ಪರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ
|
|
89.
|
ಕನ್ನಡ ಜಾನಪದ ಸಂವರ್ಧನೆ ಮತ್ತು ಸಂರಕ್ಷಣೆ ರಾಜ್ಯಮಟ್ಟದ ವಿಚಾರ ಸಂಕಿರಣ/ಶಿಕ್ಷಕರಿಗಾಗಿ ಕಮ್ಮಟ
|
05.02.2012
|
ಮಹಾವಿದ್ಯಾಲಯದ ಸಭಾಭವನ
|
|
90.
|
ವಿಶೇಷ ಘಟಕ ಯೋಜನೆಯಡಿಯಲ್ಲಿ ಪೂಜಾ ಕುಣಿತ ತರಬೇತಿ ಪಡೆದ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ
|
09.03.2012
|
ಭೈರವೇಶ್ವರ ದೇವಸ್ಥಾನ ಮುಂಭಾಗ ಕಾರಸವಾಡಿ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ
|
|
91.
|
ವಿಶೇಷ ಘಟಕ ಯೋಜನೆಯಡಿಯಲ್ಲಿ ಚಿಟ್ಮೇಳ ತರಬೇತಿ ಪಡೆದ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ
|
16.03.2012
|
ಶ್ರೀ ಆಂಜನೇಯ ದೇವಸ್ಥಾನ ಮುಂಭಾಗ ತೇಜೂರು, ಹಾಸನ ತಾಲ್ಲೂಕು ಮತ್ತು ಜಿಲ್ಲೆ
|
|
92.
|
ಗುರುಶಿಷ್ಯಪರಂಪರೆ ಯೋಜನೆಯಡಿಯಲ್ಲಿ ಕುಡಿಯರು ಜನಾಂಗದ ಕುಣಿತ ಮತ್ತು ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ
|
11.03.2012
|
ನಾಲ್ಕುನಾಡು ಅರಮನೆ ಆವರಣ
ಯುವಕಪಾಡಿ – ಕಕ್ಕಬ್ಬೆ, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ
|
|
93.
|
ಗುರುಶಿಷಯ ಪರಂಪರೆ ಯೋಜನೆಯಡಿಯಲ್ಲಿ ತರಬೇತಿ ಪಡೆದ ಗಿರಿಜನ ಅಭ್ಯರ್ಥಿಗಳಿಂದ ಗೌಳಿಗರ ಕುಣಿತ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ
|
19.02.2012
|
ಗೌಳಿವಾಡಾ, ಭಾಗವತಿ, ಹಳಿಯಾಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ
|
|
94.
|
ಗ್ರಾಮೀಣ ಮಟ್ಟದ ಜಾನಪದ ಸಂಭ್ರಮದ ಕಲಾಮೇಳ
|
15.02.2012
|
ಗ್ರಾಮ ಪಂಚಾಯತ್ ಆಚರಣ, ಕಾಟಾಪೂರು
|
|
95.
|
ಜಾನಪದ ಕಮ್ಮಟ
ಗೀತಗಾಯನ- ಉಪನ್ಯಾಸ-ಸಂವಾದ
|
10.02.2012
|
ಗಾಂಧಿಭವನ, ಮಂಡ್ಯ
|
|
96.
|
ರಾಜ್ಯಮಟ್ಟದ ವಿಚಾರ ಸಂಕಿರಣ
ಮಹಿಳಾ ಜಾನಪದ
|
26.03.2012
|
ಬಿ.ಆರ್.ಅಂಬೇಡ್ಕರ್ ಸಭಾಭವನ, ಕ.ರಾಮ.ವಿ.ವಿ. ವಿಜಾಪುರ
|
|
97.
|
ಪ್ರಶಸ್ತಿ 2011
|
03.03.2012
|
ತ.ರಾ.ಸು ರಂಗಮಂದಿರ, ಚಿತ್ರದುರ್ಗ
|
|
98.
|
ವಿಶೇಷ ಘಟಕ ಗಿರಿಜನ ಉಪಯೋಜನೆಯಡಿಯಲ್ಲಿ ಗೊಂಡರ ಕುಣಿತ ತರಬೇತಿ ಪಡೆದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ
|
25.03.2012
|
ಗ್ರಾಮ ಅರಣ್ಯ ಸಮಿತಿ ಸಭಾಭವನ ಹಲ್ಯಾಣಿ, ಭಟ್ಕಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ
|
|
99.
|
ವಿಶೇಷ ಘಟಕ ಗಿರಿಜನ ಉಪಯೋಜನೆಯಡಿಯಲ್ಲಿ ಕೊರಗ ಗಜಮೇಳ ಕುಣಿತ ತರಬೇತಿ ಪಡೆದ ಅಭ್ಯರ್ಥಿಗಳಿಂದ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ
|
26.03.2012
|
ಕಟಾರ-ಕೊಡಿಮರ, ಬೆಳ್ಳಪಾಡಿ ಗ್ರಾಮ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
|
|
100.
|
ಕನ್ನಡ ಜಾನಪದ ನಿಘಂಟು ಲೋಕಾರ್ಪಣೆ
|
31.03.2012
|
ಮುಖ್ಯಮಂತ್ರಿಗಳ ಗೃಹ ಕಚೇರಿ, ಕೃಷ್ಣಾ, ಕುಮಾರ ಕೃಪಾ ರಸ್ತೆ, ಬೆಂಗಳೂರು
|
|
101.
|
ಜಾನಪದ ಅಧ್ಯಯನ – ಮುಂದಿನ ಹೆಜ್ಜೆಗಳು
ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಸಮಾರಂಭ
|
21.07.2012
|
ಕನಕ ಭವನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
|
|
102.
|
ಚಿಕ್ಕಮಗಳೂರು ಜಿಲ್ಲಾ ಜಾನಪದ ಕಲಾಪ್ರದರ್ಶನ ಮತ್ತು ವಿಚಾರ ಸಂಕಿರಣ
|
02-09-2012
|
ಶ್ರೀ ಮಲ್ಲಿಕಾರ್ಜುನಸ್ವಾಮಿ ಸಾಂಸ್ಕೃತಿಕ ಭವನ, ಚಟ್ನಳ್ಳಿ, ನಿಡಗಟ್ಟ ಅಂಚೆ, ಕಡೂರು ತಾಲ್ಲೂಕು, ಚಿಕ್ಕಮಗಳೂರು
|
|
103.
|
ಉತ್ತರ ಕನ್ನಡ ಜಿಲ್ಲಾ ಬುಡಕಟ್ಟು ಕಲಾಪ್ರರ್ಶನ ಮತ್ತು ವಿಚಾರ ಸಂಕಿರಣ
|
25-08-2012
|
ಸ್ವಾತಂತ್ರ್ಯ ಸಂಗ್ರಾಮ ಸಭಾಭವನ(ಸತ್ಯಾಗ್ರಹ ಸ್ಮರಕ ಭವನ), ಅಂಕೋಲಾ ಬಸ್ ನಿಲ್ದಾಣದ ಹತ್ತಿರ, ಅಂಕೋಲಾ, ಕಾರವಾರ ಜಿಲ್ಲೆ
|
|
104.
|
ಗುಲ್ಬಾರ್ಗಾ ಜಿಲ್ಲಾ ಜಾನಪದ ಕಲಾ ಪ್ರದರ್ಶನ
ಮತ್ತು ವಿಚಾರ ಸಂಕಿರಣದ ಉದ್ಘಾಟನ ಸಮಾರಂಭ
|
10.09.2012
|
ಕನ್ನಡ ಅಧ್ಯಯನ ಸಂಸ್ಥೆ, ಹರಿಹರ ಸಭಾಂಗಣ, ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ
|
|
105.
|
ತಾಲ್ಲೂಕು ಜಾನಪದ ಕಲಾಪ್ರರ್ಶನ
|
10.11.2012
|
ನಾಡೋಜ ಡಾ.ರಾಜಕುಮಾರ್ ರಂಗಮಂಟಪ, ತಾಲ್ಲೂಕು ಕಚೇರಿ ಮುಂಭಾಗ, ಕನಕಪುರ, ರಾಮನಗರ
|
|
106.
|
ಶಿವಮೊಗ್ಗ ಜಿಲ್ಲಾ ಜಾನಪದ ಕಲಾ ಸಂಭ್ರಮ ಮತ್ತು ವಿಚಾರ ಸಂಕಿರಣ
|
29.11.2012
|
ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣ, ಕುವೆಂಪು ವಿಶ್ವವಿದ್ಯಾನಿಲಯ
|
|
107.
|
HARVEST FLOK FESTIVAL
|
12.01.2013
|
Veerasimhasanada premises, Vibhuthipura (Basavanagara) Bangalore
|
|
108.
|
ಗುರುಶಿಷ್ಯ ಪರಂಪರೆ ಯೋಜನೆಯಡಿ ಜನಪದ ಗೀತಗಾಯನ ಶಿಬಿರದಲ್ಲಿ ತರಬೇತಿ ಪಡೆದ ಪರಿಶಿಷ್ಟ ಜಾತಿ ಶಿಬಿರಾರ್ಥಿಗಳಿಂದ ಜನಪದ ಗೀತಗಾಯನ ಹಾಗೂ ಸಮಾರೋಪ ಸಮಾರಂಭ
|
28.12.2012
|
ನಯನ ಸಭಾಂಗಣ, ಕನ್ನಡ ಭವನ ಜೆ ಸಿ ರಸ್ತೆ, ಬೆಂಗಳೂರು
|
|
109.
|
ಜಾನಪದ ಸುಗ್ಗಿ (ಕುಣಿತ-ಗಾಯನ ಸಂಭ್ರಮ)
|
12.01.2013
|
ವೀರಸಿಂಹಾಸನ ಸಂಸ್ಥಾನ ಮಠದ ಆವರಣ, ವಿಭೂತಿಪುರ(ಬಸವನಗರ) ಬೆಂಗಳೂರು
|
|
110.
|
ಜಾನಪದ ಸಂಗ್ರಹಕಾರರಾದ ಅರ್ಚಕ ಬಿ.ರಂಗಸ್ವಾಮಿ ಭಟ್ಟ, ಎಂ ಎಲ್ ಶ್ರೀಕಂಠೇಗೌಡ ಇವರ ಜನ್ಮಶತಮಾನೋತ್ಸವ ಮತ್ತು ನೆನಪಿನ ಕಾರ್ಯಕ್ರಮ
|
21.01.2013
|
ಕಲ್ಪತರು ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪೇಟೆ, ಮಂಡ್ಯ ಜಿಲ್ಲೆ
|
|
111.
|
ಬಾಲ ಹಾಗೂ ಯುವ ಜನತೆಗೆ ಸಾಂಸ್ಕೃತಿಕ ರಸಗ್ರಹಣ ಶಿಬಿರ
|
02.02.2013 ಮತ್ತು 03.02.2013
|
ವಿಜಯವಿಠಲ ಶಾಲಾ ಆವರಣ, ಸರಸ್ವತಿಪುರಂ, ಮೈಸೂರು
|
|